ಸಾಧನೆಗಳು


ಕರ್ನಾಟಕ ನಾಟಕ ಅಕಾಡಮಿ ಪ್ರಶಸ್ತಿಯನ್ನು 2011ರಲ್ಲಿ ಸ್ವೀಕರಿಸಲಾಯಿತು.

2008ರಲ್ಲಿ, ರಾಷ್ಟ್ರೀಯ ಪ್ರಶಸ್ತಿ "ಸುವರ್ಣ ರಂಗ ಸಮ್ಮಾನ" ವನ್ನು ಸ್ವರ್ಣ ಕಮಲ ಪ್ರಶಸ್ತಿಗೆ ಪಾತ್ರರಾದ ಶ್ರೀ. ಸದಾನಂದ ಸುವರ್ಣ ಗೌರವಾರ್ಥ ಸ್ವೀಕರಿಸಲಾಯಿತು.

ಕಲ್ಪನ ನಾಗನಾಥ್

ಜೋಕುಮಾರಸ್ವಮಿ

ನಾಟಕ :ಡಾ. ಚಂದ್ರಶೇಖರ ಕಂಬಾರ
ಜೋಕುಮಾರಸ್ವಾಮಿ 300 ಕ್ಕಿಂತಲೂ ಹೆಚ್ಚು ಯಶಸ್ವಿ ಪ್ರದರ್ಶನ ಕಂಡಿದೆ.


ಸತ್ತವರ ನೆರಳು

ನಾಟಕ :ಜಡಭಾರತ
ಸತ್ತವರ ನೆರಳು 500 ಕ್ಕಿಂತಲೂ ಹೆಚ್ಚಿನ ಪ್ರದರ್ಶನ ಕಂಡಿದೆ.


ರಸಗಂಧರ್ವ

ಹಿಂದಿ ಮೂಲ :ಮಣಿ ಮಧುಕರ್
ಅನುವಾದ :ಮೋಹನರಾಮ್


ಬೂರ್ಜ್ವ ಮಹನೀಯನಾದದ್ದು

ಫ್ರೆಂಚ್ ಮೂಲ :ಮೋಲಿಯಾರ್
ಅನುವಾದ :ಎ. ಎನ್. ಮೂರ್ತಿ ರಾವ್


ಕತ್ತಲೆ ಬೆಳಕು

ನಾಟಕ :ಶ್ರೀರಂಗ


ಟಿ. ಪ್ರಸನ್ನನ ಗೃಹಸ್ತಾಶ್ರಮ

ನಾಟಕ :ಪಿ. ಲಂಕೇಶ್

ಹಯವದನ

ನಾಟಕ :ಗಿರೀಶ್ ಕಾರ್ನಾಡ್
ಹಯವದನ 200ಕ್ಕಿಂತಲೂ ಹೆಚ್ಚಿನ ಪ್ರದರ್ಶನ ಕಂಡಿದೆ.


ಸಿದ್ಧತೆ

ನಾಟಕ :ಪಿ. ಲಂಕೇಶ್


ಗಿಳಿಯು ಪಂಜರದೊಳಿಲ್ಲ

ನಾಟಕ :ಪಿ. ಲಂಕೇಶ್


ಟಿಂಗರ ಬುಡ್ಡಣ್ಣ

ನಾಟಕ :ಚಂದ್ರಶೇಖರ ಪಾಟೀಲ


ಮುಂದೇನ? ಸಖಿ, ಮುಂದೇನ?

ನಾಟಕ :ವ್ಯಾಸ ದೇಶಪಾಂಡೆ


ತದ್ರೂಪಿ

ರಚನೆ :ಪ್ರಸನ್ನ


ಗೋಕುಲ ನಿರ್ಗಮನ

ನಾಟಕ :ಪು. ತಿ. ನ

ಸದ್ದು, ವಿಚಾರಣೆ ನಡೀತಾ ಇದೆ!

ಮರಾಠಿ ಮೂಲ :ವಿಜಯ ತೆಂಡುಲ್ಕರ್
ಅನುವಾದ ಮತ್ತು ನಿರ್ದೇಶನ :ಪ್ರೇಮ ಕಾರಂತ


ಸಂಗೀತ (ನಾಯಿಕತೆ)

ನಾಟಕ :ಡಾ. ಚಂದ್ರಶೇಖರ ಕಂಬಾರ


ಅಜ್ಜಿ ಕಥೆ

ನಾಟಕ :ದುಂಡೀರಾಜ್


ಕುಣಿಯೋ ಕತ್ತೆ

ಕನ್ನಡ ರೂಪಾಂತರ :ಪ್ರೇಮ ಕಾರಂತ

ಅಲಿಬಾಬ ಮತ್ತು ನಲವತ್ತು ಕಳ್ಳರು

ಮಕ್ಕಳ ನಾಟಕ :ಡಾ. ಚಂದ್ರಶೇಖರ ಕಂಬಾರ


ಇಸ್ಪಿಟ್ ರಾಜ್ಯ

ಮೂಲ :ರವೀಂದ್ರನಾಥ ಠಾಗೋರ್
ಕನ್ನಡ :ಲಕ್ಶ್ಮೀ ನಾರಾಯಣ ಭಟ್ಟ


ಹೆಡ್ಡಾಯಣ

ಕನ್ನಡ ರೂಪಾಂತರ :ಪ್ರೇಮ ಕಾರಂತ

ಜಸ್ಮ ಒಡೆನ್

ಗುಜರಾತಿ ಮೂಲ :ಶಾಂತ ಗಾಂಧಿ
ಅನುವಾದ :ವೈಶಾಲಿ ಕಾಸರವಳ್ಳಿ ಮತ್ತು ಎಮ್.ಸಿ.ಎಸ್. ಮೂರ್ತಿ

ಬಕ

ನಾಟಕ :ಎಮ್.ಎಸ್.ಕೆ. ಪ್ರಭು

ಅರಸಿ ಬಂದ ಆತ್ಮ

ಇಂಗ್ಲೀಷ್ ಮೂಲ :ನೊಯೆಲ್ ಕವರ್ಡ್
ರೂಪಾಂತರ :ಮನೊಹರ ಕುಲಕರ್ಣಿ

ಹ್ಯಾಮ್ಲೆಟ್

ಇಂಗ್ಲೀಷ್ ಮೂಲ :ವಿಲಿಯಂ ಶೇಕ್ಸ್ ಪಿಯರ್
ಅನುವಾದ :ರಾಮಚಂದ್ರದೇವ

ಕಾಗೆ ಕುಣಿತ

ಫ್ರೆಂಚ್ ಮೂಲ :ಮೋಲಿಯರ್
ಹಿಂದಿ ರೂಪಾಂತರ :ರಣಜಿತ್ ಕಪೂರ್
ಕನ್ನಡ ರೂಪಾಂತರ :ವೆಂ. ಮು. ಜೋಷಿ

ಚೆನ್ನಬಸವನಾಯಕ

ಮೂಲ ಕಾದಂಬರಿ :ಡಾ. ಮಾಸ್ತಿ ವೆಂಕಟೇಶ್ ಅಯ್ಯಂಗಾರ್
ನಾಟಕ ರೂಪ ಮತ್ತು ನಿರ್ದೇಶನ :ಸಿ. ಆರ್. ಕೃಷ್ಣಮೂರ್ತಿ

ತಬರನ ಕಥೆ

ಮೂಲ ಕಥೆ :ಕೆ.ಪಿ. ಪೂರ್ಣಚಂದ್ರ ತೇಜಸ್ವಿ
ನಾಟಕ ರೂಪ ಮತ್ತು ನಿರ್ದೇಶನ :ಆರ್. ನಾಗೇಶ್

ಯಮ ರಂಜನೆ

ಮೂಲ :ತಮಿಳ್
ಕನ್ನಡ ರೂಪಾಂತರ :ಸಿ.ಆರ್. ಗೋಪಾಲಕೃಷ್ಣ, ರಂಗಣ್ಣಿ

ಸಂಕೀರ್ಣ

ಮೂಲ :ಇಂಗ್ಲೀಷ್
ಕನ್ನಡ ರೂಪಾಂತರ :ಸಿ.ಆರ್. ಗೋಪಾಲಕೃಷ್ಣ

ನೆನಪಿರಲಿ ಗಾಂಧಿ

ನಾಟಕ :ಸಿ.ಆರ್. ಗೋಪಾಲಕೃಷ್ಣ

ಆಕಾಶ ಬುಟ್ಟಿ

ನಾಟಕ :ಜಯಂತ್ ಕಾಯ್ಕಿಣಿ

ಆಹತ

ನಾಟಕ :ಡಾ. ಹೆಚ್. ಸಿ. ವೆಂಕಟೇಶ್ ಮೂರ್ತಿ

ಚಂದ್ರಹಾಸ

ನಾಟಕ :ಕುವೆಂಪು
ಸಂಗೀತ :ಬಿ.ವಿ. ಕಾರಂತ್

ಶೋಧ

ಇಂಗ್ಲೀಷ್ ಮೂಲ :ಅಗಸ್ಟ್ ಸ್ಟ್ರಿಂಡ್ ಬರ್ಗ್
ರೂಪಾಂತರ :ಹೆಚ್.ಸಿ. ನಾಗೇಶ್ ರಾವ್

ಸಾವಿನ ಸುತ್ತ

ಇಂಗ್ಲೀಷ್ ಮೂಲ :ಅಗಸ್ಟ್ ಸ್ಟ್ರಿಂಡ್ ಬರ್ಗ್
ರೂಪಾಂತರ :ಹೆಚ್.ಸಿ. ನಾಗೇಶ್ ರಾವ್

ನಾಟಕ : ರೋಮಿಯೊ ಜೂಲಿಯೆಟ್